(ka) ಗುರು ಸಿಯಾಗ್ ಸಿದ್ಧಯೋಗ

ನಿರಂತರ ಜಪ ಮತ್ತು ಧ್ಯಾನದಿಂದ ಕುಂಡಲಿನಿ ಶಕ್ತಿ ಜಾಗೃತಗೊಂಡು ಆಧ್ಯಾತ್ಮಿಕ ಪ್ರಗತಿಯಾಗುತ್ತದೆ. ಎಲ್ಲಾ ಪ್ರಕಾರದ ಶಾರೀರಿಕ ಮತ್ತು ಮಾನಸಿಕ ರೋಗಗಳು , ನಶೆಗಳಿಂದ ಮುಕ್ತಿ ಸಿಗುತ್ತದೆ. ಮಾನಸಿಕ ಚಿಂತೆ, ಅನಿದ್ರೆ, ಡಿಪ್ರೆಷನ್ ಗಳಿಂದ ಮುಕ್ತಿ ಸಿಗುತ್ತದೆ. ಮಕ್ಕಳಲ್ಲಿ ಏಕಾಗ್ರತೆ ಮತ್ತು ನೆನಪಿನ ಶಕ್ತಿ ವೃದ್ಧಿಯಾಗುವುದು. ಸುಪ್ತ ಪ್ರತಿಭೆಯ ವಿಕಾಸವಾಗುವುದು. ಕೌಟಂಬಿಕ ಸಮಸ್ಯೆಗಳು , ಆರ್ಥಿಕ ಸಮಸ್ಯೆಗಳಿಂದ ಮುಕ್ತಿ‌ಸಿಗುವುದು. ದೈನಂದಿನ ಜೀವನದಲ್ಲಿ ಆಗುವ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಮುಕ್ತಿ. ಜೀವನದ ಮೇಲೆ ಆತ್ಮವಿಶ್ವಾಸ, ಸಂತೋಷ‌ ಉತ್ಸಾಹ ಬರುವುದು. ಪೂರ್ವ ಜನ್ಮದ ಪ್ರಾರಬ್ಧಗಳಿಂದ ಮತ್ತು ಈ ಜನ್ಮದಲ್ಲಿ ಒದಗುವ ಕಷ್ಟಗಳಿಂದ ಮುಕ್ತಿ ಸಿಗುವುದು. ಭೂತ -ಪ್ರೇತ , ಮಾಟ ಮಂತ್ರ, ನಕರಾತ್ಮಕ ಶಕ್ತಿಗಳ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

error: Content is protected !!