(ka) ಗುರು ಸಿಯಾಗ್ ಸಿದ್ಧಯೋಗ

ಈಗ ಸ್ವಲ್ಪ ಉಳಿದಿದೆ ಧ್ಯಾನ ಮಾಡಲು ಮನಸನ್ನು ಕೇಂದ್ರಿತಗೊಳಿಸಬೇಕು. ಮಕ್ಕಳು ಧ್ಯಾನ ಮಾಡಲಾಗುವುದಿಲ್ಲ ಎಂದು ತಿಳಿದಿದ್ದಾರೆ. ಆದರೆ ಈ ಯೋಚನೆ ತಪ್ಪು. ಮಕ್ಕಳು 15 ನಿಮಿಷ ಶಾಂತವಾಗಿ ಕುಳಿತುಕೊಳ್ಳದಿದ್ದರು 5 ನಿಮಿಷ ಧ್ಯಾನ ಮಾಡುತ್ತಾರೆ. ಆದರೆ ಮಕ್ಕಳಿಗೆ ಓದಿನ ಚಿಂತೆ, ಶಾಲೆಯ ಬಗೆಗಿನ ಚಿಂತೆ, ಶಾರೀರಿಕ ಆರೋಗ್ಯದ ಮತ್ತು ಸಾಮಾಜಿಕ ವ್ಯವಹಾರದ ಬಗ್ಗೆ ಯೋಚನೆಗಳಿರುತ್ತದೆ. ಈ ರೀತಿಯ ಚಿಂತೆಗಳು ಮಕ್ಕಳಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ. ಗುರು ಸಿಯಾಗ್ ಯೋಗದಲ್ಲಿ ಮಕ್ಕಳ ಚಿಂತೆಯ ಮೂಲಕ ಆಗುವಂತಹ ನಕಾರಾತ್ಮಕ ಪ್ರಭಾವದಿಂದ ಮುಕ್ತಗೊಳಿಸುವುದು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಯನ್ನು ಹೊರತರುತ್ತದೆ. ಗುರುಸಿಯಾಗ್ ಸಿದ್ಧಯೋಗವನ್ನು ಶಾಲೆಯಲ್ಲಿ ಮತ್ತು ಮನೆಯಲ್ಲಿ ದಿನನಿತ್ಯ ಚಟುವಟಿಕೆಗಳಲ್ಲಿ ಮಾಡಿಸಬಹುದಾಗಿದೆ.

ಗುರು ಸಿಯಾಗ್ ಯೋಗದಿಂದ ಮಕ್ಕಳಿಗೆ ಪ್ರಯೋಜನಗಳು advtg to children

ಮಕ್ಕಳನ್ನು ಚಿಂತೆಯಿಂದ ಮುಕ್ತಗೊಳಿಸುವುದು. Freedom from tanav

ನಾವು ಯಾವಾಗಲು ಯೋಚಿಸುವುದೇನೆಂದರೆ  ಧ್ಯಾನವೆಂದರೆ ವಿಚಾರಶೂನ್ಯರಾಗುವುದು ಎಂದು ಆದರೆ ಅದು ಆ ರೀತಿಯಲ್ಲ. ಅಶಾಂತ ಮನಸನ್ನು ಶಾಂತಗೊಳಿಸುವ ವಿಧಿಯಾಗಿದೆ. ಯಾವ ರೀತಿ ನೀರಿರುವ ಲೋಟಕ್ಕೆ ಮಣ್ಣನ್ನು ಹಾಕಿ ಅಲುಗಾಡಿಸಿದಾಗ ಪೂರ್ತಿ ಲೋಟ ಮಣ್ಣಾದಂತೆ ಕಾಣುತ್ತದೆ. ಆದರೆ ಸ್ವಲ್ಪ ಸಮಯದ ನಂತರ ನಿಧಾನವಾಗಿ ಮಣ್ಣು ಲೋಟದ ತಳಭಾಗದಲ್ಲಿ ಬರುತ್ತದೆ. ಸ್ವಲ್ಪ ಸಮಯದಲ್ಲಿ ಲೋಟದಲ್ಲಿ ಸ್ವಚ್ಛ ನೀರು ಕಾಣಿಸುತ್ತದೆ. ಆದರೆ ಮಣ್ಣು ಅಡಿಯಿರುತ್ತದೆ. ಈ ರೀತಿಯಲ್ಲಿ ಧ್ಯಾನ ಮಾಡುವಾಗ ವಿಚಾರಗಳು ಶಾಂತವಾಗುತ್ತಾ ಹೋಗುತ್ತದೆ. ಸರಿಯಾಗಿ ಯಾವಾಗ ಜಪ ಮಾಡಲು ಪ್ರಾರಂಭಿಸುವಿರೋ ಆಗ ಮನಸ್ಸು ಶಾಂತವಾಗುತ್ತಾ ಹೋಗುತ್ತದೆ. ಯಾವಾಗ ಮನಸ್ಸು ಶಾಂತವಾಗುತ್ತದೋ ಅದರ ಪ್ರಭಾವ ಶರೀರದ ಮೇಲೆ ಬೀರುತ್ತದೆ.ಆಗ ಚಿಂತೆ, ಯಾತನೆಗಳು ದೂರವಾಗುತ್ತದೆ.

ಓದಿನಲ್ಲಿ ಒಳ್ಳೆಯ ಪ್ರದರ್ಶನ ತೋರುತ್ತಾರೆ‌.

ಈ ರೀತಿಯ ಚಿಂತೆಗಳಿಂದ ಮುಕ್ತರಾದಾಗ ಮಕ್ಕಳಲ್ಲಿ  ಓದಿನಲ್ಲಿ ಆಸಕ್ತಿ ಬೆಳೆಯುತ್ತದೆ. ಧ್ಯಾನವನ್ನು ಕೇಂದ್ರಿಕರಿಸುವರು. ಯಾರು ಸಿದ್ದಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವರೋ ಅವರಿಗೆ ಕಠಿಣ ವಿಷಯಗಳು ಸುಲಭವಾಗುತ್ತದೆ.ಏಕಾಗ್ರತೆ ಬೆಳೆಯುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ. ಮಕ್ಕಳಿಗೆಪ್ರತಿದಿನ ಶಾಲೆಯಲ್ಲಿ 15 ನಿಮಿಷಗಳ ಧ್ಯಾನ ಮಾಡಿಸಿದರೆ ಮಕ್ಕಳು ಓದಿನಲ್ಲಿ ಅಭಿವೃದ್ಧಿ ಹೊಂದುವರು.ನಕರಾತ್ಮಕ ಚಿಂತೆಯಿಂದ ಹೊರಬರುವರು.

ಮಾನಸಿಕ ಚಿಂತೆ, ಡಿಪ್ರೆಷನ್ ನಿಂದ ಮುಕ್ತಿ.

ಯಾರು ಸಿದ್ದಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವರೋ ಅವರಿಗೆ ಕಠಿಣ ವಿಷಯಗಳು ಸುಲಭವಾಗುತ್ತದೆ.ಏಕಾಗ್ರತೆ ಬೆಳೆಯುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ.

ಮಾನಸಿಕ ಚಿಂತೆ, ಡಿಪ್ರೆಷನ್ ನಿಂದ ಮುಕ್ತಿ.

ಮಕ್ಕಳಿಗೆಪ್ರತಿದಿನ ಶಾಲೆಯಲ್ಲಿ 15 ನಿಮಿಷಗಳ ಧ್ಯಾನ ಮಾಡಿಸಿದರೆ ಮಕ್ಕಳು ಓದಿನಲ್ಲಿ ಅಭಿವೃದ್ಧಿ ಹೊಂದುವರು.ನಕರಾತ್ಮಕ ಚಿಂತೆಯಿಂದ ಹೊರಬರುವರು. ಮನೆಯಲ್ಲಿ ತಂದೆ ತಾಯಿ ಬೆಳಿಗ್ಗೆ ಸಂಜೆ 15 ,ನಿಮಿಷ ಧ್ಯಾನ ಮಾಡಿಸಬೇಕು. ಮಕ್ಕಳಿಗೆ ಎಷ್ಟು ಚಿಕ್ಕ ವಯಸ್ಸಿನಲ್ಲಿ ಧ್ಯಾನ ಮಾಡಿಸಲು ಪ್ರಾರಂಭಿಸುವಿರೋ ಅಷ್ಟೇ ಬೇಗ ಅಭಿವೃದ್ಧಿ ಹೊಂದುವರು. ಗುರು ಸಿಯಾಗ್ ಧ್ಯಾನ ಮಾಡುತ್ತಿರುವ ಮಕ್ಕಳೇ ಹೇಳುವಂತೆ ಮೊದಲಿಗಿಂತ ಈಗ ಮಾನಸಿಕ ಗೊಂದಲ , ಚಿಂತೆಯಿಂದ ಮುಕ್ತರಾಗಿದ್ದಾರೆ. ಪರೀಕ್ಷೆಯ ಮುಂಚೆ ಧ್ಯಾನ ,‌ಓದುವ ಮುಂಚೆ ಧ್ಯಾನ ಮಾಡಿದಾಗ ಶರೀರವನ್ನು ಶಾಂತಗೊಳಿಸುತ್ತದೆ.ಮಾಡುವ ಕಾರ್ಯದಲ್ಲಿ ಮನಸ್ಸು ಕೇಂದ್ರಿತಗೊಳ್ಳುತ್ತದೆ. ಮಾನಸಿಕ ಸಂತುಲತೆಯನ್ನು ಗಟ್ಟಿಗೊಳಿಸುತ್ತದೆ. ಮಕ್ಕಳು ಎಂತಹ ಕಷ್ಟ ಪರಿಸ್ಥಿತಿಯಲ್ಲೂ ಶಾಂತಿಯಿಮದ ಘಟನೆಯನ್ನು ಅವಲೋಕಿಸುವರು.ಭವಿಷ್ಯದ ಬಗ್ಗೆ ಉತ್ತಮ ನಿರ್ಣಯ ಕೈಗೊಳ್ಳುವ ಶಕ್ತಿ ಪಡೆಯುವರು.

ಮಕ್ಕಳಲ್ಲಿ ಹೊಸ ರೀತಿಯ ಆಲೋಚನೆ ಮಾಡುವ ಶಕ್ತಿ ಮತ್ತು ಸೃಜನಾತ್ಮಕತೆ ಬೆಳೆಯುತ್ತದೆ.

ಎಲ್ಲಾ ಕೆಲಸಗಳಲ್ಲೂ ವಿಶೇಷ ರೀತಿಯಲ್ಲಿ ಮಾಡುವ ಕೌಶಲ್ಯ ವಿಕಾಸವಾಗುತ್ತದೆ. ಗುರು ಸಿಯಾಗ್ ರವರ ಧ್ಯಾನವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಮಕ್ಕಳು ಸಂತೋಷ ಮತ್ತು ಆತ್ಮವಿಶ್ವಾಸಭರಿತರಾಗುತ್ತಾರೆ. ಕಷ್ಟಗಳಿಗೆ ಭಯಪಡುವ ಸ್ಥಿತಿ ಕೊನೆಯಾಗುವುದು. ಹೊಸ ವಿಚಾರಧಾರೆಗಳು ಬರಲು ಪ್ರಾರಂಭವಾಗುತ್ತದೆ. ಮಕ್ಕಳ ಸಂತೋಷದ ಮಾನಸಿಕ ಸ್ಥಿತಿಯು ಗಲಾಟೆ ಮಾಡುವ ಮತ್ತು ತುಂಟತನವನ್ನು ಕಡಿಮೆ ಮಾಡುವುದು. ಅಕ್ಕಪಕ್ಕದ ಜನರೊಂದಿಗೆ ಸರಿಯಾದ ವರ್ತನೆಯ ಬೆಳವಣಿಗೆಯಾಗುವುದು.

ಉಚ್ಛ ಚೇತನದ ವಿಕಾಸ

ಬೇರೆಯವರ ಬಗ್ಗೆ ಸಹಾನುಭೂತಿಯ ವಿಕಾಸ, ಇನ್ನೊಬ್ಬರೊಂದಿಗೆ ಒಳ್ಳೆಯ ವರ್ತನೆ ಕಂಡುಬರುತ್ತದೆ‌. ಅನ್ಯಾಯದ ವಿರುದ್ಧ ನಿಲ್ಲುವ ಕ್ಷಮತೆ , ದುರ್ಬಲರಲ್ಲಿ ದಯಾಪರತೆ ವೃದ್ದಿಯಾಗುವುದು. ಎಲ್ಲಾ ತಂದೆ ತಾಯಿಯರು  ಮಕ್ಕಳಿಗೋಸ್ಕರ ಬದುಕುತ್ತಾರೆ, ಅವರ ಏಳಿಗೆಯನ್ನು ಬಯಸುತ್ತಾರೆ. ಹಿಂದೆ ಅವಿಭಕ್ತ ಕುಟುಂಬ ಹೆಚ್ಚು ಇದ್ದ ಕಾರಣ ಮಕ್ಕಳ ಭಾವನಾತ್ಮಕ ರೂಪ ಸರಿಯಾಗಿ ವಿಕಸಿತ ವಾಗುತಿತ್ತು. ಆದರೆ ಇಂದು ವಿಭಕ್ತ ಕುಟುಂಬದ ಕಾರಣ ತಂದೆ ತಾಯಿಗಳು ಸರಿಯಾದ ಸಂಸ್ಕಾರ ನೀಡಲಾಗುತ್ತಿಲ್ಲ. ಮಕ್ಕಳ ಸಲುವಾಗಿ ಸಮಯ ನೀಡಲಾಗುತ್ತಿಲ್ಲ. ಬಹಳ ವಿಶ್ರಾಂತ ರಹಿತ ಜೀವನವಾಗಿದೆ. ಮಕ್ಕಳ ಬಗ್ಗೆ ಸರಿಯಾದ ಗಮನ ನೀಡಲು ಆಗುವುದಿಲ್ಲ. ಆದರೆ ಗುರು ಸಿಯಾಗ್ ಧ್ಯಾನ  ಮಕ್ಕಳು ತಮ್ಮ ಮಾರ್ಗದಿಂದ ವಿಚಲಿತರಾಗಲು ಬಿಡುವುದಿಲ್ಲ. ತಂದೆ ತಾಯಿಗಳು ಗುರು ಸಿಯಾಗ್ ರವರ ಧ್ಯಾನ ಮತ್ತು ಜಪ ಮಾಡುವ ಸಂಸ್ಕಾರ ಬೆಳೆಸಿದರೆ ಸಾಕು ನಂತರ ಕುಂಡಲಿನಿ ಶಕ್ತಿಯು ತಾನಾಗಿಯೇ ಸರಿಯಾದ ಮಾರ್ಗದಲ್ಲಿ ನಡೆಸುತ್ತದೆ. ನೀವು ಯಾವ ರೀತಿ ಮಕ್ಕಳನ್ನು ನೋಡಲು ಬಯಸುತ್ತೀರೊ ಆ ಎತ್ತರಕ್ಕೆ ಕೊಂಡೊಯ್ಯುತ್ತದೆ.

error: Content is protected !!