(ka) ಗುರು ಸಿಯಾಗ್ ಸಿದ್ಧಯೋಗ

ವೈದ್ಯಕೀಯ ವಿಜ್ಞಾನದಲ್ಲಿ ಚಿಂತೆಯಿಂದ ಮುಕ್ತಿ ಪಡೆಯಲು ನಿದ್ರೆ ಮತ್ತು ನೋವುನಿವಾರಕ ಮಾತ್ರೆಗಳನ್ನು ನೀಡುವರು. ಸಿದ್ಧಯೋಗವು ನಶೆ ನೀಡುವುದು, ಅದು ನಾಮದ ನಶೆಯಾಗಿದೆ. ಮಂತ್ರದ ನಿರಂತರ ಜಪದಿಂದ ನಾಮದ ನಶೆ ಉಂಟಾಗುವುದು‌. ಇದರಿಂದ ಮಾನಸಿಕ ಚಿಂತೆ, ಕೋಪ , ಅನಿದ್ರೆ, ಭಯ, ಮುಂತಾದವುಗಳಿಂದ ಮುಕ್ತಿ ಸಿಗುತ್ತದೆ. ಮಾನಸಿಕ ಚಿಂತೆಗೆ ಕಾರಣ ನೌಕರಿ, ಮದುವೆ, ಪರಿವಾರ, ಆರ್ಥಿಕ ಸಮಸ್ಯೆ, ಕಛೇರಿ, ಮಾಟ- ಮಂತ್ರ ಯಾವುದಾದರೂ ಆಗಿರಬಹುದು. ನಿಯಮಿತ ಧ್ಯಾನ ಮತ್ತು ಜಪ ಸ್ವಲ್ಪ ದಿನದಲ್ಲೇ ನಿಮಗೆ ಸಹಾಯ ಮಾಡುವುದು. ಧ್ಯಾನದಲ್ಲಿ ನಿಮಗೆ ಪರಿಹಾರ ಗೋಚರಿಸುವುದು.ಇದರಿಂದ ನಿಮ್ಮ ಚಿಂತೆ ಮತ್ತು ಕೋಪ ಕಡಿಮೆಯಾಗುತ್ತಾ ಹೋಗುತ್ತದೆ. ಸಮಸ್ಯೆಯ ಪರಿಹಾರವು ಧ್ಯಾನದಲ್ಲಿ ಯಾವುದೇ ವ್ಯಕ್ತಿ ರೂಪದಲ್ಲಿ, ಯಾವುದೇ ಪುಸ್ತಕದ ರೂಪದಲ್ಲಿ , ಯಾವುದೇ ದೂರವಾಣಿಯ ಕರೆಯ ರೂಪದಲ್ಲಿ ಯಾವ ಮಾಧ್ಯಮದ ಮೂಲಕವಾದರೂ ದೊರಕುವುದು. ಗುರು ಸಿಯಾಗ್ ಸಿದ್ದಯೋಗ ಮನೋವೈಜ್ಞಾನಿಕ ಮತ್ತು ಭಾವನಾತ್ಮಕ ಅಸುಂತಲನವನ್ನು ದೂರಮಾಡಿ ಶರೀರವನ್ನು ಪೂರ್ಣ ಸ್ವಸ್ಥ ಮಾಡುತ್ತದೆ.

error: Content is protected !!